Sangoli rayanna
ಇಂಡಿ. ಸಂಗೋಳ್ಳಿ ರಾಯಣ್ಣನ ಬಲಿದಾನ ಮಾಡಿದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿ ಡಿ ಪಾಟೀಲ ಮಾತನಾಡುತ್ತಾ ರಾಯಣ್ಣ ಭಾರತದ ಇತಿಹಾಸದಲ್ಲಿ ಮರೆಯಲಾರದ ಮಾಣಿಕ್ಯ,ಹಿಂತಾ ದೇಶಭಕ್ತರು ಕನ್ನಡ ನಾಡಿನಲ್ಲಿ ಜನ್ಮತಾಳಿದು ಪೂರ್ವ ಜನ್ಮದ ಪುಣ್ಯ ವೆಂದು ಮಾತನಾಡಿದರು.ಸಾನಿದ್ಯವನ್ನು ಶ್ರೀ ಸದ್ಗುರು ಅಭಿನವ ಪುಂಡಲಿಂಗರರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜೆ.ಎಮ್.ಕೂರಬು ಜೆಡಿಎಸ್ ಮುಖಂಡರಾದ ಮಂಜುನಾಥ ಕಾಮಗೋಂಡ ಶ್ರೀ ಶೈಲಗೌಡ ಪಾಟೀಲ ಸಿದ್ದು ಡಂಗಾ,ಸಂಗಣ್ಣ ತೆಗ್ಗಿ ಹಳ್ಳಿ, ಮಕ್ಬೂಲ್ ಇನಾಮದಾರ,ಸಂಗಣಸಾಹುಕಾರ ನಿಂಬರಗಿ,ಶಿವಣಗೌಡ ಪಾಟೀಲ, ಗುರುಲಿಂಗಪ್ಪ ತೆಗ್ಗಿ ಹಳ್ಳಿ, ಸಂಗಣ್ಣ ತೆಗ್ಗಿ ಹಳ್ಳಿ, ಶರಣಪ್ಪ ಅಂದೋಡಗಿ, ಮುಂತಾದವರು ಉಪಸ್ಥಿತರಿದ್ದರು

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ