ಹಿಂದು ಹಾಗೂ ಮುಸ್ಲಿಂ ಸಮಾಜದ ವತಿಯಿಂದ ಪವಿತ್ರ ಸ್ಥಳ ಮಕ್ಕಾ ಯಾತ್ರೆಗೆ ತೆರಳುತ್ತಿರುವ ಯಾತ್ರಿಯರಿಗೆ ಸನ್ಮಾನ.

 ಹಿಂದು ಹಾಗೂ ಮುಸ್ಲಿಂ ಸಮಾಜದ ವತಿಯಿಂದ ಪವಿತ್ರ ಸ್ಥಳ ಮಕ್ಕಾ ಯಾತ್ರೆಗೆ  ತೆರಳುತ್ತಿರುವ ಯಾತ್ರಿಯರಿಗೆ ಸನ್ಮಾನ.

ಇಂಡಿ. ತಾಲೂಕಿನ ಇಂಗಳಗಿ ಗ್ರಾಮದ ಮುಸ್ಲಿಂ ಮುಖಂಡರಾದ ಗುಡುಸಾಬ ಅಹಿರಸಂಗ ಇವರು ತಮ್ಮ ಧರ್ಮ ಪತ್ನಿಯೊಂದಿಗೆ  ಪವಿತ್ರ ಸ್ಥಳ ವಾದ ಮಕ್ಕಾ ಹಾಗೂ ಮದಿನಾ ಉಮ್ರಾ ಮಾಡಲು ಹೊರಡುತ್ತಿದ್ದಾರೆ. ಇವರಿಗೆ ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ ಹಾಗೂ ಹಿಂದು ಭಾಂದವರು ಸನ್ಮಾನ ಮಾಡಿರು. 

ಈ ಸಂದರ್ಭದಲ್ಲಿ ಬಿ.ಎಲ್.ಇ.ಸಂಸ್ಥೆಯ ಉಪಾಧ್ಯಕ್ಷ ಹಾಗೂ ಸಮಾಜ ಸೇವಕರಾದ ಹಸನ ಮುಜಾವರ ಮಾತನಾಡಿ ಮುಸ್ಲಿಮರ ಪವಿತ್ರವಾದ ಸ್ಥಳ ವಾದ ಮಕ್ಕಾ‌ಮದಿನಾದಲ್ಲಿ ಎಲ್ಲರ ಪ್ರಾಥನೆ ಹಾಗೂ ದುವಾ ಅಲ್ಲಾಹನು ಖಂಡಿತವಾಗಿ ಸ್ವಿಕಾರನಾಡುತ್ತಾನೆ ಆದ್ದರಿಂದ ತಾವು  ಉಮ್ರಾ ಮಾಡಿ ನಮ್ಮ ಗ್ರಾಮ ಹಾಗೂ ದೇಶದಲ್ಲಿ ಶಾಂತಿ ಗಾಗಿ ಹಾಗೂ ನಮ್ಮ ದೇಶದ ಅಭಿವೃದ್ಧಿಗಾಗಿ ಪ್ರಾಥನೆ ಮಾಡಿ ನಿಮ್ಮ ಈ ಯಾತ್ರೆ ಯಶಸ್ಸುವಾಗಳಿ ಎಂದು ದೇವರಲ್ಲಿ ಪ್ರಾಥನೆ ಮಾಡುತ್ತವೆ ಎಂದರು.



ಈ ಸಂದರ್ಭದಲ್ಲಿ ಅಂಜುಮನ ಅಧ್ಯಕ್ಷ ಹುಸೇನ್ ಅಹಿರಸಂಗ, ಕಾರ್ಯದರ್ಶಿ ಶಕೀಲ ಮನೂರ, ಸದ್ದಾಂ ಹುಸೆನ ಜಮಾದಾರ,  ಸುಭಾಶ ತೋರತ, ಅನ್ನಪ್ಪ ಅಹಿರಸಂಗ,  ಪ್ರಭು ಹೊಸಮನಿ, ಸಿದ್ದು ಹೊಸಮನಿ, ಉಮೇಶ ಚೌಹಾನ, ಶಫೀಕ ಪಟೇಲ್ ಮಸಳಿ, ಬಾಬು ಅತ್ತಾರ, ಸಾದೀಕ ಬಿರಾದಾರ, ಬಾಶಾ ಸಾಬ ಮನೂರ, ಮಹಿಬೂಬ ಪಟೇಲ್,ಬಾಬು ಪಟೇಲ, ಬಾಬು ಮಸಳಿ,ಹುಸೇನ ನರವೆ, ಚಾಂದ ಶೇಖ್, ರಹೆಮಾನ ಮುಲ್ಲಾ, ಸಮಾಜ ಸೇವ ಹಸನ ಮುಜಾವರ, ಸೇರಿದಂತೆ ಗ್ರಾಮದ ಅನೇಕ ಜನರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು