ರಾಜ್ಯ ಮಟ್ಟದ ಸ್ಪೂರ್ತಿದಾಯಕ ವ್ಯಕ್ತಿ ಪ್ರಶೇಸ್ತಿ
ಇಂಡಿ- ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಶಾಖೆ, ಕೋರವಾರ ಡಾ.ಬಿ.ಆರ್ ಅಂಬೇಡ್ಕರವರ ಜಯಂತಿ ಪ್ರಯುಕ್ತ ರಾಜ್ಯ ಮಟ್ಟದ ಸ್ಪೂರ್ತಿದಾಯಕ ವ್ಯಕ್ತಿ ಪ್ರಶೇಸ್ತಿ ನೀಡಿ ಗೌರವಿಸಲಾಯಿತು.
ಶಿಕ್ಷಣ, ಸಾಹಿತ್ಯ, ನೆಲ, ಜಲ,ಭಾಷೆ ,ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ಗಣನಿಯ ಸೇವೆ ಸಲ್ಲಿಸಿದ ಸಾಧಕರನ್ನು ಜ್ಞಾನ, ಪ್ರೀತಿಯನ್ನು ಗುರುತಿಸಿ ಇವರ ಸಾಹಿತಿಕ ಕ್ಷೇತ್ರದ ಸಾಧನೆಗೆ ರಾಜ್ಯ ಮಟ್ಟದ ಸ್ಪೂರ್ತಿದಾಯಕ ವ್ಯಕ್ತಿ ಎಂದು ಇಂಡಿ ಪಟ್ಟಣದ ಕರ್ನಾಟಕ ಪ್ರೌಢ ಶಾಲೆಯ ಶಿಕ್ಷಕ ಮರಲಿಂಗಪ್ಪ ಹೊರಗಿನಮನಿ ಇವರನ್ನು ಶಾಲು ಹೋದಿಸಿ ನೆನಪಿನ ಕಾಣಿಕೆ ಹಾಗೂ ಪ್ರಶೇಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಪೋಟೋಕ್ಯಪ್ಸನ್ ೨೯ಇಂಡಿ೦೧_ ಮರಲಿಂಗಪ್ಪ ಹೊರಗಿನಮನಿ ಇವರ ಭಾವಚಿತ್ರ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ