ಕಾಲುವೆಗೆ ನೀರು ಬಂದಿರುವರಿಂದ ಗಂಗೆಗೆ ಪೂಜೆ ಸಲ್ಲಿಸಲಾಯಿತು.

 ಸಾಲೋಟಗಿ ಹತ್ತಿರ ಕಾಲುವೆಗೆ  ನೀರು ಬಂದಾಗ ಎಲ್ಲಾ ರೈತರು ಹಾಗೂ ಕರವೇ ಮುಖಂಡರು ಕೂಡಿಕೊಂಡು ಗಂಗೆಗೆ ಪೂಜೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು. ಸರಕಾರಕ್ಕೂ, ಜನ ಪ್ರತಿನಿಧಿಗಳು ಬೆಂಬಲಿಸಿದ ರೈತರಿಗೂ,


ಅಧಿಕಾರಿಗಳಿಗೂ, ವಿವಿಧ ಸಂಘಟನೆಗಳ ಮುಖಂಡರಿಗೂ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದ ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಹೇಳಿದರು. 

ಕಳೆದ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ  ಮಾಡಿದ್ದೆವು.ಹಾಗೂ ಈ ತಿಂಗಳು ಮೇ 05 ರಂದು ಇಂಡಿ ಬಂದ ಕರೆ ನೀಡಿದೆವಿ ನೀರು ಹರಿಸಿದ್ದರಿಂದ ಬಂದ ವಾಪಸ್ ಪಡೆದೆವು ಏತಕ್ಕಾಗಿ? ಬಿರು ಬೇಸಿಗೆಯಲ್ಲಿ ನಮ್ಮ ರೈತರಿಗೆ ನೀರು ಕೊಡಿ, ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ನಷ್ಟ ಆದ ತೊಗರಿಗೆ ಪರಿಹಾರ ನೀಡಬೇಕು ಹಾಗೂ ವಿಮಾ ಕಂಪನಿಯಿಂದ ಪರಿಹಾರ ನೀಡಬೇಕು ತೊಗರಿ ವಿಷಯ ಸರ್ಕಾರದ ಹಂತದಲ್ಲಿದೆ ಎಂದು ಈಗ ನಮ್ಮ ಹೋರಾಟದ ಫಲವಾಗಿ ಮತ್ತು ರೈತರಿಗೋಸ್ಕರ,ಸರ್ಕಾರ ಕಾಲುವೆಗೆ ನೀರು ಹರಿಸುತ್ತಿದ್ದಾರೆ. ಇಂದು ಸಾಲೋಟಗಿ ಹತ್ತಿರ ಕಾಲುವೆ  ನೀರು ಬಂದಾಗ ಎಲ್ಲಾ ರೈತರು ಹಾಗೂ ಕರವೇ ಮುಖಂಡರು ಕೂಡಿಕೊಂಡು ಗಂಗೆಗೆ ಪೂಜೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು. ಸರಕಾರಕ್ಕೂ, ಜನ ಪ್ರತಿನಿಧಿಗಳು ಬೆಂಬಲಿಸಿದ ರೈತರಿಗೂ, ಅಧಿಕಾರಿಗಳಿಗೂ, ವಿವಿಧ ಸಂಘಟನೆಗಳ ಮುಖಂಡರಿಗೂ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.


ಮಹೇಶ ಹೂಗಾರ, ಮಂಜು ದೇವರ,  ಅಶೋಕ ಅಕಲಾದಿ, ವಿಜಯಕುಮಾರ್ ರಾಥೋಡ,  ರಾಘವೇಂದ್ರ ಕಲ್ಯಾಣಿ, ರಂಗನಾಥ್ ಚವ್ಹಾಣ, ರಾಜುಗೌಡ ಪಾಟೀಲ, ಶಿವಾನಂದ ಬೂಳಗೊಂಡ,  ಅಕ್ಷಯ್ ಶಿಂದೆ, ಕಲ್ಲು ಮೋಸಲಗಿ, ಪ್ರಶಾಂತ  ಲಾಳಸಂಗಿ,  ಸಚಿನ ನಾವಿ,  ಶಿವಾನಂದ ಮಡಿವಾಳ, ಶಿವಾನಂದ ಚಳಿಕಾರ,   ಪ್ರೇಮ ರಾಠೋಡ, ಸಾಗರ ಬಿರಾದಾರ, ಚಂದ್ರು ಧರಣವರ, ವಿನೋದ  ಪಾಟೀಲ,  ಕಿರಣ ತೆಲಗ, ಆಕಾಶ ಬಿಜಾಪುರ, ರಮೇಶ ಹಜಾರಿ,  ಭೀಮ ತಳಕೇರಿ,  ಶೇಖರ ಹಿಳ್ಳಿ,  ಶೇಟಪ್ಪ ಬಿಜಾಪುರ, ಕರವೇ ಕಾರ್ಯಕರ್ತರು ಹಾಗೂ ರೈತರು ಇದ್ದರು.......

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು