ಶಾಲಾ ಪ್ರಾರoಭೋತ್ಸವ ಪುಷ್ಪ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತಿಸಿದ ಶಾಲಾ ಅಧ್ಯಕ್ಷರು.
ಝಳಕಿ : ಶಾಲಾ ಪ್ರಾರoಭೋತ್ಸವ ಪುಷ್ಪ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತಿಸಿದ ಶಾಲಾ ಅಧ್ಯಕ್ಷರು.
ಝಳಕಿ : ಅಂಜುಟಗಿ ಗ್ರಾಮದ ಶ್ರೀ ಮುದ್ದೇಶ ಪ್ರಭು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲನೆಯ ದಿನದಂದು ಶಾಲಾ ವಿದ್ಯಾರ್ಥಿಗಳಿಗೆ ಮನೆ ಮನೆಗೆ ಹೋಗಿ ಸ್ವಾಗತಿಸಿ, ಶಾಲಾ ಆವರಣದಲ್ಲಿ ಶಾಲಾ ಕಮಿಟಿಯ ಅಧ್ಯಕ್ಷರು ಮಲ್ಲಿಕಾರ್ಜುನ ರೆಡ್ಡಿ ಮಾಲಿಪಾಟೀಲ, ಕಾರ್ಯದರ್ಶಿ ವಕೀಲರು ಎನ್. ವ್ಹಿ. ಊಟಗಿ ಮತ್ತು ಶಾಲಾ ಮುಖ್ಯ ಗುರುಗಳು ಎ. ಜಿ. ಬಳಗಾ ಎಲ್ಲ ವಿದ್ಯಾರ್ಥಿಗಳಿಗೆ ಪುಷ್ಪ ನೀಡುವದರ ಮುಖಾಂತರ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಅಡಿವೆಪ್ಪ ತಳವಾರ, ಪೂರ್ಣಿಮಾ ಊಟಗಿ, ಎಸ್. ಜಿ. ಹಡಪದ, ಪಿ. ವ್ಹಿ. ಊಟಗಿ, ಎಸ್.ಎಸ್. ಕಂಬಾರ, ಎಸ್.ಕೆ ಕೊಡತೇ, ಆಯ್. ಕೆ. ಮಲಗೊಂಡ, ಆರ್. ಎಸ್. ಸಾಲಿಗಾಂವ ಹಾಗೂ ಎಲ್ಲ ವಿದ್ಯಾರ್ಥಿಗಳು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ