ಉಜ್ವಲ ಸೇವಾ ಪಯಣದ ಕೊನೆಯ ಹಂತಕ್ಕೆ ಬಂದಿರುವು ನಿಮ್ಮ ಸೇವೆಯ ಪ್ರತಿ ಕ್ಷಣವೂ ಬೆಳ್ಳಿ ಪುಟಗಳಾಗಿ ಉಳಿದಿವೆ ಎಂದು ಶಿಕ್ಷಕರಾದ ಅಲಿಶೇರ ಮುಲ್ಲಾ

 ಚಡಚಣ. ಉಜ್ವಲ ಸೇವಾ ಪಯಣದ ಕೊನೆಯ ಹಂತಕ್ಕೆ ಬಂದಿರುವು ನಿಮ್ಮ ಸೇವೆಯ ಪ್ರತಿ ಕ್ಷಣವೂ ಬೆಳ್ಳಿ ಪುಟಗಳಾಗಿ ಉಳಿದಿವೆ ಎಂದು ಶಿಕ್ಷಕರಾದ ಅಲಿಶೇರ ಮುಲ್ಲಾ ಹೇಳಿದರು. 



ಪಟ್ಟಣದ  ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಲಕ್ಷ್ಮಿ ನಗರದಲ್ಲಿ ಕನ್ನಡ ಶಿಕ್ಷಕಿಯಾಗಿ ತಮ್ಮ ಉಜ್ವಲ ಸೇವೆಯನ್ನು ಸಲ್ಲಿಸಿದ ಶ್ರೀಮತಿ ಸುವರ್ಣ ಬಿ. ತೇಲಿ ಅವರು ದಿನಾಂಕ 31-07-2025 ರಂದು ವಯೋನಿವೃತ್ತಿ ಹೊಂದಿರುವ ಅವರಿಗೆ ಬಿಳಕೊಡುವ ಸಮಾರಂಭದಲ್ಲಿ ಮಾತನಾಡಿದರು. 

ತಮ್ಮ ಮಿತಭಾಷಿತ್ವ, ಸರಳತೆಯ ಜೀವನಶೈಲಿ, ಶಿಸ್ತುಪರತೆ ಮತ್ತು ಶಿಕ್ಷಕಿಯಾಗಿ ತೋರಿದ ಬದ್ಧತೆಯು ನಮಗೆ ಸದಾ ಮಾದರಿಯಾಗಿದೆ. ನಾನೂ ಮತ್ತು ನನ್ನ ಉರ್ದು ಶಾಲೆಯ ಎಲ್ಲ ವಿದ್ಯಾರ್ಥಿಗಳು ತಮ್ಮ ಸೇವೆಯಿಂದ, ಮಾರ್ಗದರ್ಶನದಿಂದ ಮತ್ತು ಪ್ರೇರಣೆಯಿಂದ ಬಹಳಷ್ಟು ಕಲಿತಿದ್ದೇವೆ.

ನಿಮ್ಮ ನಿವೃತ್ತಿ ಜೀವನವು ಸುಖಶಾಂತಿಯಿಂದ ಕೂಡಿರಲಿ. ದೇವರು ನಿಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಸಮೃದ್ಧಿಯನ್ನು ನೀಡಲಿ ಎಂಬುದು ನಮ್ಮ ಹಾರೈಕೆ. ನಿಮ್ಮ ಸೇವೆ, ಸ್ಮೃತಿಗಳು ಮತ್ತು ಪ್ರೀತಿ ನಮ್ಮೊಂದಿಗೆ ಸದಾ ಇರುತ್ತವೆ ಎಂದರು.

ಮುಖ್ಯಗುರು ಮಾತೆ ಶೈನಾಜ್ ಬಾಬಾನಗರ್  ಅಧ್ಯಕ್ಷತೆ ವಹಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ  ಶಿರಾಜ ನದಾಫ, ಮಾಜಿ ಎಸ್.ಡಿ.ಎಂ.ಸಿ.  ಅಧ್ಯಕ್ಷರು ದಸ್ತಗೀರಸಾಬ ನದಾಫ, ಸದ್ಯಸರು, ಗೈಬಿಸಾಬ ಬುಕಾರಿ, ಫಿರೋಜಖಾನ ಗೋಡಿಹಾಳ, ಮುಬೀನಾ ಶೇಖ, ಮೈರುನಬಿ, ನದಾಫ, ನೂರಜಹಾನ, ಸಾವಳಸಂಗ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು