ಕೆಪಿಆರ್ ಶೋಗರ ಫ್ಯಾಕ್ಟರಿ ಸಿಬ್ಬಂದಿಗೆ ಅಪರಿಚಿತ ವಾಹನ ಡಿಕ್ಕಿ ಸ್ಥಳದಲ್ಲಿ ಸಾವು.
ಅಪರಿಚಿತ ವಾಹನ ಡಿಕ್ಕ ಬೈಕ್ ಸವಾರ ಸ್ಥಳದಲ್ಲಿ ಸಾವು.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಪ್ರವಿನ ನಾಗನಾಥ ಮೊಜಗೊಂಡ 32 ವಯಸ ಮೃತ ದುರ್ದೈವಿ. ಮೃತನು ಕೆಪಿಆರ್ ಶೋಗರ ಫ್ಯಾಕ್ಟರಿ ನಾದ ಕೆ.ಡಿ ಗ್ರಾಮದಲ್ಲಿ ಬಿ ಗ್ರಡ್ ಮಿಸ್ತರಿ ಯಾಗಿ ಕೆಲಸ ಮಾಡುತಿದ್ದ.
ರಾತ್ರಿ ವೇಳೆ ತಮ್ಮ ಕೆಲಸ ಮಾಡಿ ಬೆಳಗಿನ ಜಾವಾ 5..30 ಗಂಟೆಗೆ ತಮ್ಮ ಗ್ರಾಮ ಲಚ್ಯಾಣಕ್ಕೆ ಹೊರಡುವಾಗ ತೆಗ್ಗೀಹಳಿ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ವ್ಯಕ್ತಿ ಮರಣ ಹೊಂದಿದ್ದು. ಅಪರಿಚಿತ ವಾಹನ ಹಾಗೂ ಚಾಲಕ ಪರಾರಿಯಾಗಿ ಹೋಗಿರುತ್ತಾರೆ. ಇಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ಧಾಖದಾಲಾಗಿದೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ