ಪೋಸ್ಟ್‌ಗಳು

ಜನವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕುರುಬ ಸಮಾಜಕ್ಕೆ ಎಸ್.ಟಿ ಮಿಸಲಾತಿಗೆ ಆಗ್ರಹ.

ಇಮೇಜ್
ಇಂಡಿ: ಕುರುಬ ಸಮಾಜಕ್ಕೆ ಪರಿಶಿಷ್ಠ ಪಂಗಡ (ಎಸ್.ಟಿ) ಮೀಸಲಾತಿ ನೀಡಲು ಕಾಗಿನೆಲೆಯ ನಿರಂಜನಾನಂದ ಶ್ರೀಗಳ ನೇತೃತ್ವದಲ್ಲಿ ಹಮ್ಮಿಕೊಂಡ ಬೆಂಗಳೂರು ಚಲೋ ಪಾದಯಾತ್ರೆಯಲ್ಲಿ ಇಂಡಿ ತಾಲ್ಲೂಕಿನ ಕುರುಬ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕುರುಬ ಸಮಾಜದ ಯುವ ಮುಖಂಡ, ಬಬಲಾದ ಗ್ರಾಮ ಪಂಚಾಯತ್ ಸದಸ್ಯ ಯಲಗೊಂಡ ಪೂಜಾರಿ ಮನವಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವೀರ ಸಂಗೊಳ್ಳಿ ರಾಯಣ್ಣ, ಕನಕದಾಸರರು, ಸೇರಿದಂತೆ ಅನೇಕ್ ಮಹಾಂತ ಶರಣರು ನಮ್ಮ ಸಮುದಾಯದಲ್ಲಿ ಆಗಿ ಹೋಗಿದ್ದಾರೆ. ನಮ್ಮ ಸಮುದಾಯ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅತೀ ಹಿಂದುಳಿದ ಸಮುದಾಯವಾಗಿದೆ. ಸಮುದಾಯದವರನ್ನು ಮೇಲೆತ್ತಲು ನಮಗೆ ಮೀಸಲಾತಿಯ ಅವಶ್ಯಕತೆ ಇದೆ. ಶ್ರೀಗಳು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಮತ್ತು ಪ್ರತಿಭಟನೆಗೆ ರಾಜ್ಯದ ಕುರುಬ ಸಮುದಾಯ ಬೆಂಬಲ ಸೂಚಿಸಬೇಕು. ಇಂಡಿ ತಾಲ್ಲೂಕಿನಿಂದಲೂ ಸಾಕಷ್ಟು ಜನ ಈಗಾಗಲೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಹೆಚ್ಚಿನ ಜನ ಸೇರಿ ಪಾದಯಾತ್ರೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಪಂಚಮಸಾಲಿ ಸಮಾಜ ಬಾಂಧವರು 2ಎ ಮೀಸಲಾತಿ ಕೇಳುತ್ತಿದ್ದು ಅವರಲ್ಲಿಯೂ ಸಾಕಷ್ಟು ಜನ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿದ್ದಾರೆ.ಹೀಗಾಗಿ ಅವರಿಗೂ ಮೀಸಲಾತಿಯ ಅವಶ್ಯವಿದ್ದು ಅವರಿಗೂ ಮೀಸಲಾತಿ ನೀಡಬೇಕೆಂದು ಮನವಿ ಮ...

Sangoli rayanna

ಇಮೇಜ್
  ಇಂಡಿ. ಸಂಗೋಳ್ಳಿ ರಾಯಣ್ಣನ ಬಲಿದಾನ ಮಾಡಿದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿ ಡಿ ಪಾಟೀಲ ಮಾತನಾಡುತ್ತಾ ರಾಯಣ್ಣ ಭಾರತದ ಇತಿಹಾಸದಲ್ಲಿ ಮರೆಯಲಾರದ ಮಾಣಿಕ್ಯ,ಹಿಂತಾ ದೇಶಭಕ್ತರು ಕನ್ನಡ ನಾಡಿನಲ್ಲಿ ಜನ್ಮತಾಳಿದು ಪೂರ್ವ ಜನ್ಮದ ಪುಣ್ಯ ವೆಂದು ಮಾತನಾಡಿದರು.ಸಾನಿದ್ಯವನ್ನು ಶ್ರೀ ಸದ್ಗುರು ಅಭಿನವ ಪುಂಡಲಿಂಗರರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜೆ.ಎಮ್.ಕೂರಬು ಜೆಡಿಎಸ್ ಮುಖಂಡರಾದ ಮಂಜುನಾಥ ಕಾಮಗೋಂಡ ಶ್ರೀ ಶೈಲಗೌಡ ಪಾಟೀಲ ಸಿದ್ದು ಡಂಗಾ,ಸಂಗಣ್ಣ ತೆಗ್ಗಿ ಹಳ್ಳಿ, ಮಕ್ಬೂಲ್ ಇನಾಮದಾರ,ಸಂಗಣಸಾಹುಕಾರ ನಿಂಬರಗಿ,ಶಿವಣಗೌಡ ಪಾಟೀಲ, ಗುರುಲಿಂಗಪ್ಪ ತೆಗ್ಗಿ ಹಳ್ಳಿ, ಸಂಗಣ್ಣ ತೆಗ್ಗಿ ಹಳ್ಳಿ, ಶರಣಪ್ಪ ಅಂದೋಡಗಿ, ಮುಂತಾದವರು ಉಪಸ್ಥಿತರಿದ್ದರು

Your voice

ಇಮೇಜ್
  ಇಂಡಿ. ನೂತನವಾಗಿ ಇಂಡಿ, ಸಿಂದಗಿ ಹಾಗೂ ಚಡಚಣ ತಾಲೂಕಿಗೆ ಡಿವೈಎಸ್ಸಿಯಾಗಿ ಶ್ರೀಧರ ದೊಡ್ಡಿ ಇವರಿಗೆ ರಯಿಸ್ ಆಸ್ಟೇಕರ ಇವರಿಂದ ಸನ್ಮಾನ ಮಾಡಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ರಯಿಸ್ ಆಸ್ಟೇಕರ ದಕ್ಷ ಅಧಿಕಾರಿಗಳು ನಮ್ಮ ಭಾಗಕ್ಕೆ ಬಂದಿದ್ದು ನಮ್ಮ ಸೌಭಾಗ್ಯ. ಸಾಹೇಬರು ಇಂಡಿ ಪಟ್ಟಣದಲ್ಲಿ ಈ ಮೊದಲು ಸಿಪಿಐ ಯಾಗಿ ಕರ್ತವ್ಯವನ್ನು ನಿರ್ವಹಿಸಿ ತಾಲೂಕಿನಲ್ಲಿ ಅಪರಾಧಗಳ ತಡೆದು ಹಾಗೂ ಶಾಂತಿ ಕಾಪಾಡಿಸಿ ದಕ್ಷತೆ ಮೆರೆದಿದ್ದಾರೆ. ಈಗ ಮತ್ತೆ ನಮ್ಮ ಭಾಗಕ್ಕೆ ಬಂದಿದ್ದು ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗುತ್ತದೆ ಎಂದರು.

Your voice

ಇಮೇಜ್
 * ಇಂಡಿ. ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿಗೆ ಇಂಡಿ ಪಟ್ಟಣದ ನಿಂಬೆ ಬೆಳೆಗಾರರು ಹಾಗೂ  ಶರಣ ದಂಪತಿಗಳಾದ ಶ್ರೀಶೈಲ ಸಿದ್ದಪ್ಪ  ಹಂಜಗಿ  ಹಾಗೂ ಕಾಶಿಬಾಯಿ ಶ್ರೀಶೈಲ ಹಂಜಗಿ ಅವರು ತಮ್ಮ ಮನೆತನದ ಹಿರಿಯರಾದ ಲಿಂ.ಗುರಪ್ಪ ಶಿವಲಿಂಗಪ್ಪ ಹಂಜಗಿ ಹಾಗೂ ಲಿಂ. ಕಲಾವತಿ ಗುರಪ್ಪ ಹಂಜಗಿ ಇವರ ಸ್ಮರಣಾರ್ಥ 25,000 ರೂ.ಗಳ ದತ್ತಿ ದಾನ ಪತ್ರಕ್ಕೆ ರುಜು ಹಾಕಿ,ಚೆಕ್ಕನ್ನು ನೀಡಿ, ದಾನ ಪತ್ರವನ್ನು  ಅವರ ಸ್ವಗೃಹದಲ್ಲಿ ಶಸಾಪ ಅಧ್ಯಕ್ಷರಾದ   ಎಂ ಪಿ ಭೈರಜಿ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಕದಳಿ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಗಂಗೂಬಾಯಿ ಚ ಗಲಗಲಿ, ಕಜಾಪ ತಾಲೂಕಾ ಅಧ್ಯಕ್ಷ ಆರ್ ವ್ಹಿ ಪಾಟೀಲ,ಶಸಾಪ ಉಪಾಧ್ಯಕ್ಷ ಜಿ ಜಿ ಬರಡೋಲ, ಗೌರವ ಕಾರ್ಯದರ್ಶಿ ಸಿ ಆರ್  ಮ್ಯಾಕೇರಿ ಖಜಾಂಚಿ ಎಸ್ ಐ ಸುಗೂರ, ಸಂಘಟನಾ ಕಾರ್ಯದರ್ಶಿ ಎನ್ ಎಲ್ ಹಚಡದ,ದತ್ತಿ ಸಂಚಾಲಕ ರಾಜು ಹೂಗಾರ,ಕದಳಿ ವೇದಿಕೆಯ  ಸದಸ್ಯರಾದ ಶೋಭಾ ಅಣ್ಣಾರಾವ ಪಾಟೀಲ ಸುಮಂಗಲಾ ಕೋಷ್ಠಿ ಉಪಸ್ಥಿತರಿದ್ದರು.*

Your voice

ಇಮೇಜ್
  ಇಂಡಿ. ಸಿಂದಗಿ ರಸ್ತೆ ಬಸವೇಶ್ವರ ಸರ್ಕಲ್ ದಿಂದ ಶಾಂತೇಶ್ವರ ಮಂಗಲ ಕಾರ್ಯಾಲಯದ ವರೆಗೆ ನಡೆದ ಸಿ ಸಿ ಚರಂಡಿ ಹಾಗೂ ಫೋಟ್ಟ ಪಾತ ನಿರ್ಮಾಣ ಕಾಮಗಾರಿ ಕಳಪೆ ಮಟ್ಟದಾಗಿದ್ದು ಕೂಡಲೆ ಥರ್ಡ್ ಪಾರ್ಟಿ ತಪಾಸಣೆ ಮಾಡಬೇಕು ಎಂದು ಪುರಸಭೆ ವಾರ್ಡ ನಂ 13 ಸದಸ್ಯರಾದ  ಅನಿಲಗೌಡ ಬಿರಾದಾರ ಆಗ್ರಹಿಸಿದ್ದಾರೆ.  ಪಟ್ಟಿಯಲ್ಲಿ ಸಿಂದಗಿ ರಸ್ತೆಯಲ್ಲಿ ನಡೆಯುತ್ತಿರುವ ಸಿ.ಸಿ.ಚರಂಡಿ ಹಾಗೂ ಫೋಟ ಪಾತ ಸಂಪೂರ್ಣ ಕಳಪೆಮಟ್ಟದಾಗಿದೆ ಯೋಜನಾ ವರದಿ ಪ್ರಕಾರ ಕಬ್ಬಿಣ ರಾಡಗಳ ಅಳತೆ ಅಳವಡಿಸಿಲ್ಲಾ. ಕಾಂಕ್ರೀಟ್ ಸೈಜ ಸರಿಯಾಗಿ ಇಲ್ಲ, ಕಳಪೆ ಮಟ್ಟದಾಗಿದೆ. ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೆ ಪ್ರಯೋಜನ ವಾಗಿಲ್ಲ. ಅಧಿಕಾರಿಗಳು ಹಾಗೂ  ಕೂಡಿಕೊಂಡು ತಮ್ಮ ಅನುಕೂಲವಾಗುವ ಹಾಗೆ ಕಾಮಗಾರಿ ಮುಂದೆವರೆಸಿದ್ದಾರೆ. ಸಹಾಯ ಇಂಜಿನಿಯರ ಗಮನಕ್ಕೆ ತಂದಿದ್ದರು ಪ್ರಯೋಜನವಾಗಿಲ್ಲಾ. ಕೂಡಲೆ ಕಾಮಗಾರಿಯನ್ನು ಸ್ಥಗಿತ ಗೊಳಿಸಿ ಥರ್ಡ್ ಪಾರ್ಟಿ ಪರಿಶೀಲನೆ ಆಗುವವರೆಗೆ ಕಾಮಗಾರಿ ಬಿಲ್ಲು ತಡೆಹಿಡಿಯಬೇಕು. ಕಾಮಗಾರಿಯನ್ನು ವಾರ್ಡಿನ ಸದಸ್ಯರ ಸಮ್ಮುಖದಲ್ಲಿ ಪರಿಶೀಲನೆಮಾಡಿ ಥರ್ಡ್ ಪಾರ್ಟಿ ವರದಿ ನೀಡಬೇಕು ಎಂದು ಆಗ್ರಹಿಸಿ ಪಿಡೆಬ್ಲೋಡಿ ಅಧಿಕಾರಿಗಾಳಾದ ಬಿಜಾಪುರ, ಬೆಳಗಾವಿ, ಹಾಗೂ ದಾರ್ವಾಡ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾಗಿ ತಿಳಿಸಿದರು.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು