ಸರ್ಕಾರಿ ನೌಕರರ ಸಂಘ ಆಯ್ಕೆಯಾದ ಎಸ್ ವಿ ಹರಳಯ್ಯ ಅಬು ತಾಲಿಬ್ ಹೊಸೂರ್ ಸನ್ಮಾನ
ಇಂಡಿ: ಇತ್ತೀಚೆಗೆ ನಡೆದ ಇಂಡಿ ತಾಲ್ಲೂಕಿನ ನೌಕರರ ಸಂಘದ ಚುನಾವಣೆಯಲ್ಲಿ ಅಬುತಾಲಿಬ ಹೂಸುರ ಮತ್ತು ಹರಳೈಯಾ ಸರ್ ಆಯ್ಕೆಯಾಗಿದ್ದು ಅವರಿಗೆ ತಾಲೂಕಿನ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಮಾವಿನಹಳ್ಳಿಯಲ್ಲಿ ಎಲ್ಲಿ 4 ಉರ್ದು ಕ್ಲಾಸ್ಸ್ಟರ್ ನಲಿ ಕಲಿ ಸಮಾಲೋಚನ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಸರ್ಕಾರಿ ನೌಕರರ ಸಂಘ ಆಯ್ಕೆಯಾದ ಎಸ್ ವಿ ಹರಳಯ್ಯ ಅಬು ತಾಲಿಬ್ ಹೊಸೂರ್ ಸನ್ಮಾನ ಮಾಡಲಾಯಿತು ಈ ಕಾರ್ಯಕ್ರಮವು ಶಾಲಾ ಮಕ್ಕಳ ಕಲಾಪಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಅಬುತಾಲಿಬ ಹೂಸುರ ಮತ್ತು ಕ್ಷೇತ್ರದ ಪ್ರಬುದ್ಧ ಶಿಕ್ಷಕರಾದ ಹರಳೈಯಾ ಸರ್ ಈ ಸಾಧನೆಗೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಎಸ್ಡಿಎಂಸಿ ಸದಸ್ಯರು ಅಭಿನಂದನೆ ಸಲ್ಲಿಸಿದರು. ನಮ್ಮ ಶಿಕ್ಷಕರ ಈ ರೀತಿಯ ಉತ್ತೀರ್ಣತೆಯನ್ನು ಸಾಧಿಸಿರುವುದು ಶಾಲೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸನ್ಮಾನ ಸಮಾರಂಭದಲ್ಲಿ ಉರ್ದು ಸಿ.ಆರ್.ಪಿ ಪರವೇಜ್ ಪಟೇಲ, ಭಾಶಾ ಕುಮಸಗಿ, ಐ.ಎಸ್. ಶಿಕ್ಕಲಗಾರ, ನಜೀರ ಗುಂದಗಿ, ಖಲಿಲ್ ಅತ್ತಾರ, ಅಲ್ತಾಫ್ ಹವಾಲದಾರ, ಶಕೀಲ್ ಮಿರಜಕರ, ಅಮೀರ ಇಂಡಿಕರ, ಇಸ್ಮಾಯಿಲ್ ವಾಲಿಕಾರ, ಸಲಿಮ ಬಾಗವಾನ, ಬಿ.ಜಿ. ಶಿರಕ್ಕನಲಿ, ಸಾಲಿಮ ಬಾಗವಾನ, ರಾಜಾಹ್ಮದ ಬಾಗವಾನ, ಮುಕ್ತಾರ ಅರಬ, ಮುನ್ನಾ ಹೊನವಾಡ, ಸೇರಿ...