ತೊಗರಿ ಬೆಳೆ ಹಾನಿಯಾಗಿದ್ದು, ರೈತರಿಗೆ ವಿಮಾ ಕಂಪನಿ ಪರಿಹಾರ ನೀಡ ಬೇಕೆಂದು ಕರವೇ ಇಂಡಿ ತಾಲೂಕಾ ಪದಾಧಿಕಾರಿಗಳು ಇಂಡಿ ಕೃಷಿ ಅಧಿಕಾರಿಗಳಾದ ಮಹಾಂತೇಶ ಶಟ್ಟೆನವರ ಅವರಿಗೆ ಮನವಿ
ಇಂಡಿ. ತೊಗರಿ ಬೆಳೆ ಹಾನಿಯಾಗಿದ್ದು, ರೈತರಿಗೆ ವಿಮಾ ಕಂಪನಿ ಪರಿಹಾರ ನೀಡ ಬೇಕೆಂದು ಕರವೇ ಇಂಡಿ ತಾಲೂಕಾ ಪದಾಧಿಕಾರಿಗಳು ಇಂಡಿ ಕೃಷಿ ಅಧಿಕಾರಿಗಳಾದ ಮಹಾಂತೇಶ ಶಟ್ಟೆನವರ ಅವರಿಗೆ ಮನವಿ ಸಲ್ಲಿಸಿ ಅಗ್ರಹಿಸಿದ್ದರು. ಈ ಸಂದರ್ಭದಲ್ಲಿ ಕರವೇ ತಾಲೂಕಾ ಅಧ್ಯಕ್ಷರಾದ ಬಾಳು ಮುಳಜಿ, ಮಾತನಾಡಿ ಮುಂಗಾರು ತೊಗರಿ ಬೆಳೆ ಇಂಡಿ ತಾಲೂಕಿನಲ್ಲಿ ಶೇ 90 ರಷ್ಟು ತೊಗರಿ ಬೆಳೆ ನಷ್ಟ ಆಗಿರುತ್ತದೆ. ನಮ್ಮ ತಾಲೂಕಿನ ರೈತರು ಕಂಗಾಲ ಆಗಿದ್ದಾರೆ. ತೀವ್ರ ಸಂಕಷ್ಟದಲ್ಲಿದ್ದಾರೆ ಸರ್ಕಾರ ನಮ್ಮ ತಾಲೂಕಿನಲ್ಲಿ ತೊಗರಿ ಬೆಳೆ ಬಗ್ಗೆ ಸಮಗ್ರ ಸರ್ವೆ ನಡೆಸಿ ಸರ್ಕಾರಕ್ಕೆ ಸಂಪೂರ್ಣ ವರದಿ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ನಮ್ಮ ತಾಲ್ಲೂಕು 35 ವರ್ಷಗಳಿಂದ ಬೀಕರ ಬರಗಾಲ ಆವರಿಸಿದ್ದು, ಈ ವರ್ಷ ಒಳ್ಳೆ ಮಳೆಯಾಗಿದ್ದು, ರೈತರು ತಮ್ಮ ಹೊಲಗಳಿಗೆ ಸಾಲ ಮಾಡಿ ಕೃಷಿ ಉತ್ಪನ ಬರುತದೆ ಅವಲಬಿಂತರಾಗಿದ್ದು, ಇಂತಹ ಸಮಯದಲ್ಲಿ ತೊಗರಿ ಬೆಳೆ ಕೈ ಕೊಟ್ಟಿದ್ದು, ರೈತರ ಕಂಗಾಲ ಆಗಿದ್ದಾರೆ ರೈತರು ತೊಗರಿ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಖರೀದಿಸಿ ಬೀತ್ತನೆ ಮಾಡಿದ್ದಾರೆ. ಕಳಪೆ ಗುಣಮಟ್ಟದ ಬೀಜ ವಿತರಿಸಿದರಿಂದ ತೊಗರಿ ಬೆಳೆ ಹೂವು ಉದುರಿ ಕಾಳುಕಟ್ಟಾಗಿದೆ ಸಂಪೂರ್ಣ ತೊಗರಿ ಬೀಜದಿಂದಾಗಿದ್ದು, ಹಾಗೂ ರೋಗ ಬಂದಿದ್ದು ಅದರಿಂದ ರೈತರ ಬದುಕು ಕಷ್ಟದಲ್ಲಿದೆ ನಮ್ಮ ಇಂಡಿ ತಾಲೂಕಿನಲ್ಲಿ ಸಂಪೂರ್ಣ ಎಲ್ಲಾ ಜಮೀನುಗಳಿಗ...